1 ಸೆಪ್ಟೆಂಬರ್ 2026 – ಉಜ್ಜಯಿನಿ ಮಹಾಪೀಠ

2026ರ ಸೆಪ್ಟೆಂಬರ್ 1ರಂದು, ಉಜ್ಜಯಿನಿಯ ಶ್ರೀಮತ್ ಮಹಾಪೀಠದಲ್ಲಿ ಶ್ರೀ ಮರುಳಸಿದ್ಧೇಶ್ವರ ಸ್ವಾಮೀಜಿ, ಮಾತಾ ಗೌರಮ್ಮ ಹಾಗೂ ಮಹಾತಪಸ್ವಿ ಲಿಂಗೈಕ್ಯ ಸಿದ್ಧಲಿಂಗ ಜಗದ್ಗುರುಗಳ ದರ್ಶನ ಪಡೆದು, ಪವಿತ್ರ ಆಶೀರ್ವಾದವನ್ನು ಸ್ವೀಕರಿಸಲಾಯಿತು.

ಈ ಪಾವನ ದರ್ಶನವು ಭಕ್ತಿ, ಆಧ್ಯಾತ್ಮಿಕ ಚೈತನ್ಯ ಹಾಗೂ ಶಿವಾನುಭವವನ್ನು ನೀಡಿದ ಸ್ಮರಣೀಯ ಕ್ಷಣವಾಯಿತು.

ಮನೆ–ಮನಗಳಲ್ಲಿ ಶಿವಪೂಜೆ ಶಿವಾನುಭವ – 19ನೇ ದಿನದ ಕಾರ್ಯಕ್ರಮ

2026ರ ಆಗಸ್ಟ್ 31ರಂದು ಬೆಳಿಗ್ಗೆ, ಶ್ರಾವಣ ಮಾಸದ 24ನೇ ವರ್ಷದ 19ನೇ ದಿನದಂದು, ‘ಮನೆ–ಮನಗಳಲ್ಲಿ ಶಿವಪೂಜೆ, ಶಿವಾನುಭವ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ–ವಚನ ಪ್ರವಚನ’ ಕಾರ್ಯಕ್ರಮವು ಉಲ್ಲಾಳದಲ್ಲಿ ಶ್ರೀಮತಿ ಮೀನಾ ಹಾಗೂ ಶ್ರೀ ರಾಜಯ್ಯ ಅವರ ಕುಟುಂಬದವರಿಂದ ಭಕ್ತಿ–ಶ್ರದ್ಧೆಗಳಿಂದ ನೆರವೇರಿತು.

ಕುಟುಂಬದವರು ಇಷ್ಟಲಿಂಗ ಪೂಜೆ ಹಾಗೂ ಶಿವಾರಾಧನೆ ನೆರವೇರಿಸಿ, ಲೋಕಕಲ್ಯಾಣ ಹಾಗೂ ಸರ್ವರ ಸುಖ–ಶಾಂತಿಗಾಗಿ ಪ್ರಾರ್ಥಿಸಿದರು.

ಓಂ ನಮಃ ಶಿವಾಯ

ಮನೆ–ಮನಗಳಲ್ಲಿ ಶಿವಪೂಜೆ ಶಿವಾನುಭವ – 18ನೇ ದಿನದ ಕಾರ್ಯಕ್ರಮ

2026ರ ಆಗಸ್ಟ್ 30ರಂದು, ಶ್ರಾವಣ ಮಾಸದ 24ನೇ ವರ್ಷದ 18ನೇ ದಿನದಂದು, ‘ಮನೆ–ಮನಗಳಲ್ಲಿ ಶಿವಪೂಜೆ, ಶಿವಾನುಭವ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ–ವಚನ ಪ್ರವಚನ’ ಕಾರ್ಯಕ್ರಮವು ಕಸ್ತೂರಿನಗರದಲ್ಲಿ ಶ್ರೀ ವಿನೋದ ಇಂಡಿ ಹಾಗೂ ಬಸವ ಪಥ ಫೌಂಡೇಷನ್ ಕುಟುಂಬದವರಿಂದ ಭಕ್ತಿ–ಶ್ರದ್ಧೆಗಳಿಂದ ನೆರವೇರಿತು.

ಕುಟುಂಬದವರು ಇಷ್ಟಲಿಂಗ ಪೂಜೆ ಹಾಗೂ ಶಿವಾರಾಧನೆ ನೆರವೇರಿಸಿ, ಲೋಕಕಲ್ಯಾಣ ಹಾಗೂ ಸರ್ವರ ಸುಖ–ಶಾಂತಿಗಾಗಿ ಪ್ರಾರ್ಥಿಸಿದರು.

ಓಂ ನಮಃ ಶಿವಾಯ 

ಮನೆ–ಮನಗಳಲ್ಲಿ ಶಿವಪೂಜೆ ಶಿವಾನುಭವ – 17ನೇ ದಿನದ ಕಾರ್ಯಕ್ರಮ

2026ರ ಆಗಸ್ಟ್ 29ರಂದು, ಶ್ರಾವಣ ಮಾಸದ 24ನೇ ವರ್ಷದ 17ನೇ ದಿನದಂದು, ‘ಮನೆ–ಮನಗಳಲ್ಲಿ ಶಿವಪೂಜೆ, ಶಿವಾನುಭವ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ–ವಚನ ಪ್ರವಚನ’ ಕಾರ್ಯಕ್ರಮವು ವಿದ್ಯಾರಣ್ಯಪುರದಲ್ಲಿ ಶ್ರೀಮತಿ ಭಾವನಾ ಹಾಗೂ ಶ್ರೀ ಪವನ್ ಐ.ಎಂ. ಅವರ ಕುಟುಂಬದವರಿಂದ ಭಕ್ತಿ–ಶ್ರದ್ಧೆಗಳಿಂದ ನೆರವೇರಿತು.

ಕುಟುಂಬದವರು ಇಷ್ಟಲಿಂಗ ಪೂಜೆ ಹಾಗೂ ಶಿವಾರಾಧನೆ ನೆರವೇರಿಸಿ, ಲೋಕಕಲ್ಯಾಣ ಹಾಗೂ ಸರ್ವರ ಸುಖ–ಶಾಂತಿಗಾಗಿ ಪ್ರಾರ್ಥಿಸಿದರು.

ಓಂ ನಮಃ ಶಿವಾಯ 

ಮನೆ–ಮನಗಳಲ್ಲಿ ಶಿವಪೂಜೆ ಶಿವಾನುಭವ – 16ನೇ ದಿನದ ಕಾರ್ಯಕ್ರಮ

2026ರ ಆಗಸ್ಟ್ 28ರಂದು, ಶ್ರಾವಣ ಮಾಸದ 24ನೇ ವರ್ಷದ 16ನೇ ದಿನದಂದು, ‘ಮನೆ–ಮನಗಳಲ್ಲಿ ಶಿವಪೂಜೆ, ಶಿವಾನುಭವ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ–ವಚನ ಪ್ರವಚನ’ ಕಾರ್ಯಕ್ರಮವು ಮಾಲೂರು ಸಮೀಪದ ತಾಳಗುಂಟೆಯಲ್ಲಿ, ಶ್ರೀಮತಿ ಆಶಾ ಹಾಗೂ ಶ್ರೀ ಪ್ರಶಾಂತ ಟಿ.ಎನ್. (ಶ್ರೀ ನಂಜುಂಡೇಶ್ವರ ಹೋಟೆಲ್ ಮಾಲೀಕರು) ಅವರ ಕುಟುಂಬದವರಿಂದ ಭಕ್ತಿ–ಶ್ರದ್ಧೆಗಳಿಂದ ನೆರವೇರಿತು.

ಕುಟುಂಬದವರು ಇಷ್ಟಲಿಂಗ ಪೂಜೆ ಹಾಗೂ ಶಿವಾರಾಧನೆ ನೆರವೇರಿಸಿ, ಲೋಕಕಲ್ಯಾಣ ಹಾಗೂ ಸರ್ವರ ಸುಖ–ಶಾಂತಿಗಾಗಿ ಪ್ರಾರ್ಥಿಸಿದರು.

ಓಂ ನಮಃ ಶಿವಾಯ 🙏

ಮನೆ–ಮನಗಳಲ್ಲಿ ಶಿವಪೂಜೆ ಶಿವಾನುಭವ – 15ನೇ ದಿನದ ಕಾರ್ಯಕ್ರಮ

2026ರ ಆಗಸ್ಟ್ 27ರಂದು, ಶ್ರಾವಣ ಮಾಸದ 24ನೇ ವರ್ಷದ 15ನೇ ದಿನದಂದು, ‘ಮನೆ–ಮನಗಳಲ್ಲಿ ಶಿವಪೂಜೆ, ಶಿವಾನುಭವ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ–ವಚನ ಪ್ರವಚನ’ ಕಾರ್ಯಕ್ರಮವು ಸುಬ್ರಹ್ಮಣ್ಯಪುರಂನ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್‌ನಲ್ಲಿ ಶ್ರೀಮತಿ ಶೃತಿ ಹಾಗೂ ಶ್ರೀ ರಜತ್ ಅವರ ಕುಟುಂಬದವರಿಂದ ಭಕ್ತಿ–ಶ್ರದ್ಧೆಗಳಿಂದ ನೆರವೇರಿತು.

ಕುಟುಂಬದವರು ಇಷ್ಟಲಿಂಗ ಪೂಜೆ ಹಾಗೂ ಶಿವಾರಾಧನೆ ನೆರವೇರಿಸಿ, ಲೋಕಕಲ್ಯಾಣ ಹಾಗೂ ಸರ್ವರ ಸುಖ–ಶಾಂತಿಗಾಗಿ ಪ್ರಾರ್ಥಿಸಿದರು.

ಓಂ ನಮಃ ಶಿವಾಯ 🙏

ಮನೆ–ಮನಗಳಲ್ಲಿ ಶಿವಪೂಜೆ ಶಿವಾನುಭವ – 14ನೇ ದಿನದ ಕಾರ್ಯಕ್ರಮ

2026ರ ಆಗಸ್ಟ್ 26ರಂದು, ಶ್ರಾವಣ ಮಾಸದ 24ನೇ ವರ್ಷದ 14ನೇ ದಿನದಂದು, ‘ಮನೆ–ಮನಗಳಲ್ಲಿ ಶಿವಪೂಜೆ, ಶಿವಾನುಭವ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ–ವಚನ ಪ್ರವಚನ’ ಕಾರ್ಯಕ್ರಮವು ಸೀಗೆಹಳ್ಳಿ, ಕೆ.ಆರ್. ಪುರಂನಲ್ಲಿ ಶ್ರೀಮತಿ ಸುವರ್ಣಾ ಹಾಗೂ ಶ್ರೀ ವೀರಭದ್ರ (ಡಿಆರ್‌ಡಿಒ ವಿಜ್ಞಾನಿ) ಅವರ ಕುಟುಂಬದವರಿಂದ ಭಕ್ತಿ–ಶ್ರದ್ಧೆಗಳಿಂದ ನೆರವೇರಿತು.

ಕುಟುಂಬದವರು ಇಷ್ಟಲಿಂಗ ಪೂಜೆ ಹಾಗೂ ಶಿವಾರಾಧನೆ ನೆರವೇರಿಸಿ, ಲೋಕಕಲ್ಯಾಣ ಹಾಗೂ ಸರ್ವರ ಸುಖ–ಶಾಂತಿಗಾಗಿ ಪ್ರಾರ್ಥಿಸಿದರು.

ಓಂ ನಮಃ ಶಿವಾಯ 🙏

ಮನೆ–ಮನಗಳಲ್ಲಿ ಶಿವಪೂಜೆ ಶಿವಾನುಭವ – 12ನೇ ದಿನದ ಕಾರ್ಯಕ್ರಮ

2026ರ ಆಗಸ್ಟ್ 24ರಂದು, ಶ್ರಾವಣ ಮಾಸದ 24ನೇ ವರ್ಷದ 12ನೇ ದಿನದಂದು, ‘ಮನೆ–ಮನಗಳಲ್ಲಿ ಶಿವಪೂಜೆ, ಶಿವಾನುಭವ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ–ವಚನ ಪ್ರವಚನ’ ಕಾರ್ಯಕ್ರಮವು ಟಿ.ಸಿ. ಪಾಳ್ಯ–ರಾಮಮೂರ್ತಿನಗರದ ಶ್ರೀ ಬಸವರಾಜ ಶಾಂತಯ್ಯನಮಠ ಕುಟುಂಬದವರಿಂದ ಭಕ್ತಿ–ಶ್ರದ್ಧೆಗಳಿಂದ ನೆರವೇರಿತು.

ಕುಟುಂಬದವರು ಇಷ್ಟಲಿಂಗ ಪೂಜೆ ಹಾಗೂ ಶಿವಾರಾಧನೆ ನೆರವೇರಿಸಿ, ಲೋಕಕಲ್ಯಾಣ ಹಾಗೂ ಸರ್ವರ ಸುಖ–ಶಾಂತಿಗಾಗಿ ಪ್ರಾರ್ಥಿಸಿದರು.

ಓಂ ನಮಃ ಶಿವಾಯ 🙏

ಮನೆ–ಮನಗಳಲ್ಲಿ ಶಿವಪೂಜೆ ಶಿವಾನುಭವ – 11ನೇ ದಿನದ ಕಾರ್ಯಕ್ರಮ

2026ರ ಶ್ರಾವಣ ಮಾಸದ 24ನೇ ವರ್ಷದ 11ನೇ ದಿನದಂದು, ‘ಮನೆ–ಮನಗಳಲ್ಲಿ ಶಿವಪೂಜೆ, ಶಿವಾನುಭವ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ–ವಚನ ಪ್ರವಚನ’ ಕಾರ್ಯಕ್ರಮವು ವಿಜಯ ಬ್ಯಾಂಕ್ ಲೇಔಟ್‌ನಲ್ಲಿ ಶ್ರೀಮತಿ ಮೋನಿಕಾ ಹಾಗೂ ಶ್ರೀ ಮೃತ್ಯುಂಜಯ ಹಿರೇಮಠ ಅವರ ಕುಟುಂಬದವರಿಂದ ಭಕ್ತಿ, ಶ್ರದ್ಧೆ ಹಾಗೂ ಪಾವನ ವಾತಾವರಣದಲ್ಲಿ ನೆರವೇರಿತು.

ಈ ಪವಿತ್ರ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಇಷ್ಟಲಿಂಗ ಪೂಜೆ ಹಾಗೂ ಶಿವಾರಾಧನೆ ನೆರವೇರಿಸಿ, ಶ್ರೀ ಸಿದ್ಧಾಂತ ಶಿಖಾಮಣಿಯ ತತ್ತ್ವಚಿಂತನೆ ಹಾಗೂ ವಚನಗಳ ಸಂದೇಶವನ್ನು ಭಕ್ತಿಭಾವದಿಂದ ಸ್ಮರಿಸಿದರು.

ಕುಟುಂಬದ ಸುಖ–ಶಾಂತಿ, ಆರೋಗ್ಯ, ಸಮೃದ್ಧಿ ಹಾಗೂ ಲೋಕಕಲ್ಯಾಣಕ್ಕಾಗಿ ಭಕ್ತಿಪೂರ್ವಕವಾಗಿ ಪ್ರಾರ್ಥಿಸಲಾಯಿತು. ಕುಟುಂಬದ ಸದಸ್ಯರು ಹಾಗೂ ಬಂಧುಗಳು ಶ್ರದ್ಧಾಭಕ್ತಿಯಿಂದ ಭಾಗವಹಿಸಿ, ಶಿವಪೂಜೆ ಮತ್ತು ಶಿವಾನುಭವದ ಮೂಲಕ ಆಧ್ಯಾತ್ಮಿಕ ಚೈತನ್ಯವನ್ನು ಪಡೆದುಕೊಂಡರು.

ಓಂ ನಮಃ ಶಿವಾಯ 🙏
ಇಷ್ಟಲಿಂಗ ಆರಾಧನೆಯಿಂದ ಮನೆ–ಮನಗಳಲ್ಲಿ ಶಿವಭಕ್ತಿ ಬೆಳಗಲಿ,
ಶಿವಾನುಭವದಿಂದ ಸರ್ವರ ಬದುಕು ಪಾವನವಾಗಲಿ.

ಮನೆ–ಮನಗಳಲ್ಲಿ ಶಿವಪೂಜೆ ಶಿವಾನುಭವ – 10ನೇ ದಿನದ ಕಾರ್ಯಕ್ರಮ

2026ರ ಶ್ರಾವಣ ಮಾಸದ 24ನೇ ವರ್ಷದ 10ನೇ ದಿನದ ಬೆಳಿಗ್ಗೆ, ‘ಮನೆ–ಮನಗಳಲ್ಲಿ ಶಿವಪೂಜೆ, ಶಿವಾನುಭವ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ–ವಚನ ಪ್ರವಚನ’ ಕಾರ್ಯಕ್ರಮವು ದೊಮ್ಮಸಂದ್ರದಲ್ಲಿ ಶ್ರೀಮತಿ ಸರೋಜಿನಿ ಹಾಗೂ ಶ್ರೀ ವಿಶ್ವಾರಾಧ್ಯ ಶಾಸ್ತ್ರಿ ಅವರ ಕುಟುಂಬದವರಿಂದ ಭಕ್ತಿ, ಶ್ರದ್ಧೆ ಮತ್ತು ಪಾವನ ವಾತಾವರಣದಲ್ಲಿ ನೆರವೇರಿತು.
ಈ ಪವಿತ್ರ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಇಷ್ಟಲಿಂಗ ಪೂಜೆ ಹಾಗೂ ಶಿವಾರಾಧನೆ ನೆರವೇರಿಸಿ, ಶ್ರೀ ಸಿದ್ಧಾಂತ ಶಿಖಾಮಣಿಯ ತತ್ತ್ವಚಿಂತನೆ ಮತ್ತು ವಚನಗಳ ಸಂದೇಶವನ್ನು ಸ್ಮರಿಸಿದರು. ಕುಟುಂಬದ ಎಲ್ಲರಿಗೂ ಆರೋಗ್ಯ, ಸುಖ–ಶಾಂತಿ, ಸಮೃದ್ಧಿ ಹಾಗೂ ಲೋಕಕಲ್ಯಾಣಕ್ಕಾಗಿ ಭಕ್ತಿಪೂರ್ವಕವಾಗಿ ಪ್ರಾರ್ಥಿಸಲಾಯಿತು.
ಕುಟುಂಬದ ಸದಸ್ಯರು ಹಾಗೂ ಬಂಧುಗಳು ಶ್ರದ್ಧಾಭಕ್ತಿಯಿಂದ ಭಾಗವಹಿಸಿ, ಶಿವಪೂಜೆ ಮತ್ತು ಶಿವಾನುಭವದ ಮೂಲಕ ಆಧ್ಯಾತ್ಮಿಕ ಚೈತನ್ಯವನ್ನು ಪಡೆದುಕೊಂಡರು.
ಓಂ ನಮಃ ಶಿವಾಯ 🙏
ಇಷ್ಟಲಿಂಗ ಆರಾಧನೆಯಿಂದ ಮನೆ–ಮನಗಳಲ್ಲಿ ಶಿವಭಕ್ತಿ ಬೆಳಗಲಿ,
ಶಿವಾನುಭವದಿಂದ ಸರ್ವರ ಬದುಕು ಪಾವನವಾಗಲಿ.